" ಎಲ್ಲಾದರೂ ಇರು ಎಂತಾದರು ಇರು, ಎಂದೆಂದಿಗೂ ನೀ ಕನ್ನಡವಾಗಿರು "

" ಎಲ್ಲಾದರೂ ಇರು ಎಂತಾದರು ಇರು, ಎಂದೆಂದಿಗೂ ನೀ ಕನ್ನಡವಾಗಿರು "



Wednesday, March 19, 2014

ಅಂಚೆ ಇಲಾಖೆಯಲ್ಲಿ ಉದ್ಯೋಗವಕಾಶ



ಡಿಯರ್ ಪ್ರೆಂಡ್ಸ್ ನಮಸ್ಕಾರ ..

ಭಾರತೀಯ ಅಂಚೆ ಇಲಾಖೆ ಇತ್ತೀಚಿನ ದಿನಗಳಲ್ಲಿ ನೂತನ ತಂತ್ರಜ್ಣಾನ, ಉತ್ತಮ ಸೇವಾ ಮನೋಭಾವಗಳನ್ನು ಅಳವಡಿಸಿಕೊಂಡು ಖಾಸಗಿ ಸಂಸ್ಠೆಗಳ ಸವಾಲುಗಳನ್ನು ಎದುರಿಸುತ್ತಾ ಹೊಸ ದಿಕ್ಕಿನೆಡೆಗೆ ಸಾಗುತ್ತಿದೆ. ಇಲಾಖೆ ಕೆಲವೆ ದಿನಗಳಲ್ಲಿ  ಸ್ವಾಯುತ್ತ ಬ್ಯಾಂಕಿಂಗ್ ಸೇವೆಗಳನ್ನು ಆರಂಭಿಸಲಿದೆ. ಈ ನಿಟ್ಟಿನಲ್ಲಿ ಇಲಾಖೆ ಹಲವಾರು ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳನ್ನು ಅಹ್ವಾನಿಸಿದೆ. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ೨೭/೦೩/೨೦೧೪. ಅಂಚೆ ಇಲಾಖೆಯ ವೆಬ್ ತಾಣಕ್ಕೆ ಬೇಟಿನೀಡಿದರೆ ಹೆಚ್ಚಿನ ಮಾಹಿತಿಗಳು ದೊರೆಯುತ್ತವೆ.

ಈ ಮೊದಲು ಪಿ.ಯು.ಸಿ ಪರೀಕ್ಷೆಗಳಲ್ಲಿ ಅತಿ ಹೆಚ್ಚಿನ ಅಂಕ ಗಳಿಸಿದವರೆಗೆ ಮಾತ್ರ ಪ್ರಾಧಾನ್ಯತೆ ನೀಡಲಾಗುತ್ತಿತ್ತು. ಆದರೆ ಇತ್ತೀಚೆಗೆ ಸಾಮಾನ್ಯ ಕನಿಸ್ಟ ಅಂಕಗಳನ್ನು ಪಡೆದವರು ಪರೀಕ್ಷೆ ಮೂಲಕ ಇಲಾಖೆ ಸೇರಬಹುದಾಗಿದೆ. ಹಾಗಾಗಿ ನೀವು ಸ್ಪರ್ದಿಸಿ. ನಿಮಗೆ ಹೆಚ್ಚಿನ ಸಲಗೆ/ಮಾಹಿತಿ ಗಾಗಿ ಸಂಕೋಚವಿಲ್ಲದ ಲಿಂಗೇಶ್ ಹುಣಸೂರುರವರ ನ್ನು ಸಂಪರ್ಕಿಸಬಹುದು. ಈ ಸ್ಪರ್ಧಾಲೋಕದಲ್ಲು ಅಧ್ಯಯನ ಸಾಮಗ್ರಿಗಳನ್ನು ಪೂರೈಸುತ್ತೇವೆ.

1 comment: