" ಎಲ್ಲಾದರೂ ಇರು ಎಂತಾದರು ಇರು, ಎಂದೆಂದಿಗೂ ನೀ ಕನ್ನಡವಾಗಿರು "

" ಎಲ್ಲಾದರೂ ಇರು ಎಂತಾದರು ಇರು, ಎಂದೆಂದಿಗೂ ನೀ ಕನ್ನಡವಾಗಿರು "



Saturday, August 7, 2010

ಪ್ರಚಲಿತ ಘಟನೆಗಳು - ಭಾರತ

  1. ಭಾರತ ಒಲಂಪಿಕ್ ಸಂಸ್ಥೆಯ ಅದ್ಯಕ್ಷ - ಸುರೇಶ ಕಲ್ಮಾಡಿ.
  2. ಕೇಂದ್ರ ಹಣಕಾಸು ಸಚಿವ - ಪ್ರಣವ್ ಮುಖರ್ಜಿ.
  3. ಹಣಕಾಸು ಕಾರ್ಯದರ್ಶಿ - ಅಶೋಕ್ ಚಾವ್ಲಾ .
  4. ಯೋಜನಾ ಆಯೋಗದ ಉಪಾದ್ಯಕ್ಷ - ಮಾಂಟೇಕ್ ಸಿಂಗ್ ಅಹ್ಲುವಾಲಿಯಾ.
  5. ಭಾರತೀಯ ರಿಜರ್ವ್ ಬ್ಯಾಂಕ್ನ ಡೆಪ್ಯುಟಿ ಗವರ್ನರ್ - ಕೆ. ಸಿ.ಚಕ್ರವರ್ತಿ.
  6. ಕೇಂದ್ರ ದೂರ ಸಂಪರ್ಕ ಸಚಿವ - ಎ. ರಾಜ.
  7. ಗೋದ್ರೆಜ್ ಸಮೂಹದ ಅದ್ಯಕ್ಷ - ಆದಿ ಗೋದ್ರೆಜ್

No comments:

Post a Comment