" ಎಲ್ಲಾದರೂ ಇರು ಎಂತಾದರು ಇರು, ಎಂದೆಂದಿಗೂ ನೀ ಕನ್ನಡವಾಗಿರು "

" ಎಲ್ಲಾದರೂ ಇರು ಎಂತಾದರು ಇರು, ಎಂದೆಂದಿಗೂ ನೀ ಕನ್ನಡವಾಗಿರು "



Monday, September 13, 2010

ಜ್ಞಾನ ಪ್ರಶಸ್ತಿ ವಿಜೇತರು

ಪ್ರಶಸ್ತಿ ವಿಜೇತ ಕನ್ನಡಿಗರು, ಕೃತಿಯ ಹೆಸರು ಮತ್ತು ಪಡೆದ ವರ್ಷ


೦೧. ಕೆ.ವಿ.ಪುಟ್ಟಪ್ಪ - ರಾಮಾಯಣ ದರ್ಶನಂ - ೧೯೬೭
೦೨. ದ. ರಾ. ಬೇಂದ್ರೆ- ನಾಕುತಂತಿ - ೧೯೭೩
೦೩. ಡಾ.ಕೆ.ಶಿವರಾಮ ಕಾರಂತ - ಮೂಕಜ್ಜಿಯ ಕನಸುಗಳು - ೧೯೭೭
೦೪. ಮಾಸ್ತಿ ವೆಂಕಟೇಶ್ ಅಯ್ಯಂಗಾರ್ - ಚಿಕ್ಕವೀರ ರಾಜೇಂದ್ರ - ೧೯೮೩
೦೫. ಡಾ.ವಿನಾಯಕ ಕೃಷ್ಣ ಗೋಕಾಕ್ - ಸಮಗ್ರ ಸಾಹಿತ್ಯ - ೧೯೯೦
೦೬. ಡಾ.ಯು. ಆರ್. ಅನಂತ ಮೂರ್ತಿ - ಸಮಗ್ರ ಸಾಹಿತ್ಯ - ೧೯೯೪
೦೭. ಗಿರೀಶ್ ಕಾರ್ನಾಡ್ - ಸಮಗ್ರ ಸಾಹಿತ್ಯ - ೧೯೯೮

1 comment:

  1. 08. ಚಂದ್ರಶೇಖರ ಕಂಬಾರ - ಸಮಗ್ರ ಕೃತಿ-2011

    ReplyDelete